• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಗುರುವಾರದ ರಾಶಿ-ಭವಿಷ್ಯ ಪಂಚಾಂಗ

Sambrama Prabha News by Sambrama Prabha News
January 15, 2026
in Latest News
0
ಗುರುವಾರದ ರಾಶಿ-ಭವಿಷ್ಯ ಪಂಚಾಂಗ

Updated By: Priyalachhi 

ಇಂದಿನ ಪಂಚಾಂಗ

ದಿನಾಂಕ : 15-01-2026

ವಾರ : ಗುರುವಾರ

ಸಂವತ್ಸರ : ವಿಶ್ವವಸು

ಆಯನ : ಉತ್ತರಾಯಣ

ತಿಥಿ : ಕೃಷ್ಣ

ಮಾಸ : ದ್ವಾದಶಿ

ನಕ್ಷತ್ರ : ಜ್ಯೇಷ್ಠ

ಸೂರ್ಯೋದಯ : ಮುಂಜಾನೆ 6:45ಕ್ಕೆ

ಅಮೃತ ಕಾಲ : ಮುಂಜಾನೆ 09:36 ರಿಂದ 11:01ರ ವರೆಗೆ

ದುರ್ಮೂಹೂರ್ತ : ಮುಂಜಾನೆ 10:45 ರಿಂದ 11:33 ಮತ್ತು 15:33 ರಿಂದ 16:21ರ ವರೆಗೆ

ರಾಹುಕಾಲ : ಮಧ್ಯಾಹ್ನ 13:52 ರಿಂದ 15:18ರ ವರೆಗೆ

ಸೂರ್ಯಾಸ್ತ : ಸಂಜೆ 06:09ಕ್ಕೆ

ಇಂದಿನ ರಾಶಿ ಭವಿಷ್ಯ

ಮೇಷ : ಇಂದು ನೀವು ಗಾಢವಾದ ನಿಗೂಢ ಮತ್ತು ಅತಿಮಾನುಷ ವಿಷಯಗಳತ್ತ ಆಸಕ್ತಿ ವಹಿಸುತ್ತೀರಿ, ನೀವು ಅದಕ್ಕೆ ಸಂಬಂಧಿಸಿ ಏನೋ ಒಂದು ಆನಂದಿಸಬಹುದು. ನೀವು ಈ ವಿಷಯಗಳ್ನು ವಿವರವಾಗಿ ಚರ್ಚಿಸುವ ಪುಸ್ತಕಗಳ ಮೇಲೆ ಖರ್ಚು ಮಾಡುತ್ತೀರಿ ಮತ್ತು ಈ ಅಂಶಗಳನ್ನು ವಿವರವಾಗಿ ಚರ್ಚಿಸುತ್ತೀರಿ. ನೀವು ಅಂತಹ ಮಾಹಿತಿಯನ್ನು ಶಾಂತಿಯುತ ಕಾರಣಕ್ಕೆ ಮಾತ್ರ ಬಳಸಬೇಕು ಯುದ್ಧಕ್ಕಲ್ಲ.

ವೃಷಭ : ಇಂದು ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ ಬದಲಾಯಿಸುವವರನ್ನು ಭೇಟಿಯಾಗಬೇಡಿ ಮತ್ತು ಅಂತಹ ಕೆಲಸಗಳನ್ನು ಮಾಡಬೇಡಿ. ಪ್ರತಿಕ್ರಿಯಿಸುವದು ಮತ್ತು ಮುನ್ನಡೆಯುವುದು ನಿಮ್ಮ ಒಳ್ಳೆಯ ಸ್ವಭಾವ. ನಿಮ್ಮ ಒಳ್ಳೆಯತನದ ದಾರಿಯಲ್ಲಿ ಯಾರೂ ಅಥವಾ ಏನೂ ಬಾರದಂತೆ ನೋಡಿಕೊಳ್ಳಿ.

ಮಿಥುನ : ನೀವು ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಅಲ್ಲದೆ ಕುಟುಂಬ ಮಾತ್ರವೇಕೆ? ನೀವು ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸಲಿದ್ದೀರಿ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಪಾತ್ರರ ಜೊತೆಯನ್ನು ಆನಂದಿಸುತ್ತಾರೆ.

ಕರ್ಕಾಟಕ : ಇಂದು ಅತ್ಯಂತ ತಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ನಿಮ್ಮ ಋಣಾತ್ಮಕ ಆಲೋಚನೆಗಳು ಮತ್ತು ನಿರ್ಣಯಗಳಿಂದ ಬರಲು ನೆರವಾಗುತ್ತದೆ ಮತ್ತು ಕೈಯಲ್ಲಿರುವ ವಿಷಯಗಳ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಿರಿ. ಅಲ್ಲದೆ ಅಡೆತಡೆಗಳ ಕುರಿತು ಗಮನ ಕಡಿಮೆ ಮಾಡಿ ಮತ್ತು ಕೆಲಸದಲ್ಲಿ ತೊಡಗಿರಿ.

ಸಿಂಹ : ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಧಿಕಾರಿಗಳಿಂದ ಎತ್ತರದ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇದು ನಿಮಗೆ ಪ್ರಮುಖವಾದ ದಿನ.

ಕನ್ಯಾ : ಕುಟುಂಬದ ಆತ್ಮೀಯ ಸದಸ್ಯರು ಮತ್ತು ಮಿತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು, ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಆಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ : ಅವಕಾಶಗಳನ್ನು ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಲಾಭ ಪಡೆಯಲು ಶಕ್ತರಾಗುತ್ತೀರಿ. ಕಚೇರಿಯಲ್ಲಿ ಮೇಲಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಚೇರಿಯಲ್ಲಿ ಸೀನಿಯರ್​ಗಳು ನಿಮ್ಮ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ ಏಕೆಂದರೆ ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಪ್ರೀತಿ ಮತ್ತು ತೀವ್ರ ಆಸಕ್ತಿ ಜೀವನ ವಿಧಾನದಂತೆ. ಇಂದು ಕೂಡಾ ಭಿನ್ನವಾಗಿಲ್ಲ, ದಿನವನ್ನು ಯೋಜಿಸುವಾಗ ನೀವು ಇದನ್ನು ಅತ್ಯಂತ ಆದ್ಯತೆಯಲ್ಲಿರಿಸುತ್ತೀರಿ. ನಿಮ್ಮ ಗಡಿಗಳನ್ನು ತಿಳಿದಿರುವವರೆಗೂ ಅದರಿಂದ ಏನೂ ತೊಂದರೆಯಿಲ್ಲ.

ಧನು : ನೀವು ಇಂದು ಅತ್ಯಂತ ಸ್ಥಿರ ಮತ್ತು ಸಂಘಟಿತರಾಗಿರುತ್ತೀರಿ. ಕೌಟುಂಬಿಕ ವ್ಯಕ್ತಿಯಾಗಿ ನೀವು ನಿಮ್ಮ ಸಮಯವನ್ನು ಮನೆಯಲ್ಲಿ ಮತ್ತು ಕುಟುಂಬ ಕುರಿತಂತೆ ನಿಮ್ಮ ಕರ್ತವ್ಯಗಳನ್ನು ಪೂರೈಸಲಯ ಬಳಸುತ್ತೀರಿ. ಕೆಲಸದ ವಿಷಯದಲ್ಲಿ ನೀವು ಇಂದು ಶಾಂತರಾಗಿರುತ್ತೀರಿ. ಸಂಜೆಯಲ್ಲಿ ನಿಸರ್ಗದ ಸೌಂದರ್ಯ ಮತ್ತು ಪ್ರಶಾಂತತೆ ಅನುಭವಿಸಿ.

ಮಕರ : ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ; ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ : ಕೆಲವೊಮ್ಮೆ ನೀವು ಉಸುಕಿನಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಅದರಿಂದ ನಿಮ್ಮನ್ನು ಹೊರಗೆಳೆಯಲು ಯಾರೂ ಇಲ್ಲ. ಆದಾಗ್ಯೂ, ಸ್ವತಂತ್ರ ಕುಂಭ ರಾಶಿಯವರು ಏಕಾಂಗಿಯಾಗಿ ಪ್ರತಿಕೂಲತೆಯನ್ನು ಎದುರಿಸಲು ಶಕ್ತರು. ಅಲ್ಲದೆ ಈ ಪ್ರವೃತ್ತಿ ನಿಮಗೆ ಇಂದಿಗೂ ಅನುಕೂಲಕರ.

ಮೀನ : ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

Tags: ಗುರುವಾರದಪಂಚಾಂಗಭವಿಷ್ಯರಾಶಿ
Previous Post

ಮೆಟ್ರೋ, ಸುರಂಗ ಮಾರ್ಗದಿಂದ ಲಾಲ್​ಬಾಗ್​ಗೆ ಧಕ್ಕೆಯಿಲ್ಲ: ಡಿ.ಕೆ.ಶಿವಕುಮಾರ್​

Next Post

ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಮೀರ್ ಖಾನ್,

Next Post
ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಮೀರ್ ಖಾನ್,

ಮತ ಚಲಾಯಿಸಿದ ಬಳಿಕ ಮತದಾನದ ಮಹತ್ವದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಅಮೀರ್ ಖಾನ್,

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.