• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಬುಧವಾರದ ಪಂಚಾಂಗ – ರಾಶಿ ಭವಿಷ್ಯ

Sambrama Prabha News by Sambrama Prabha News
December 10, 2025
in Latest News
0
ಬುಧವಾರದ ಪಂಚಾಂಗ – ರಾಶಿ ಭವಿಷ್ಯ

Updated By: Priyalachhi

ಇಂದಿನ ಪಂಚಾಂಗ:

  • ದಿನಾಂಕ : 10-12-2025
  • ವಾರ : ಬುಧವಾರ
  • ಸಂವತ್ಸರ : ವಿಶ್ವವಸು
  • ಆಯನ : ದಕ್ಷಿಣಾಯಣ
  • ಮಾಸ : ಕಾರ್ತಿಕ
  • ಪಕ್ಷ : ಕೃಷ್ಣ
  • ತಿಥಿ : ಷಷ್ಠಿ
  • ನಕ್ಷತ್ರ : ಮಾಘ
  • ಸೂರ್ಯೋದಯ : ಮುಂಜಾನೆ 06:30 ಗಂಟೆಗೆ
  • ಅಮೃತ ಕಾಲ : ಮಧ್ಯಾಹ್ನ 13:35ರಿಂದ 15:00ರವರೆಗೆ
  • ದುರ್ಮುಹೂರ್ತ : ಮಧ್ಯಾಹ್ನ 12:6ರಿಂದ 12:54ರವರೆಗೆ
  • ರಾಹುಕಾಲ : ಮಧ್ಯಾಹ್ನ 12:10ರಿಂದ 13:35ರವರೆಗೆ
  • ಸೂರ್ಯಾಸ್ತ : ಸಂಜೆ 05:51 ಗಂಟೆಗೆ

ರಾಶಿ ಭವಿಷ್ಯ:

ಮೇಷ : ನೀವು ಇಂದು ನಿಮ್ಮ ಮಕ್ಕಳ ಬೇಡಿಕೆಗೆ ಗಮನ ನೀಡುತ್ತೀರಿ. ಇಂತಹ ಸಮಯದಲ್ಲಿ ನಿಮ್ಮ ಶ್ರಮ ಅತ್ಯಂತ ಕಠಿಣವಾಗಿರುತ್ತದೆ. ನೀವು ಸುದೀರ್ಘ ಕಾಲದಿಂದ ಮುಂದೂಡುತ್ತಿದ್ದ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ವೈದ್ಯಕೀಯ ಕ್ಷೇತ್ರ ಹಾಗು ಸಾರ್ವಜನಿಕ ವಲಯದಲ್ಲಿ ಇರುವವರಿಗೆ ಇದು ಒಳ್ಳೆಯ ದಿನ.

ವೃಷಭ : ಇಂದು, ನೀವು ಸಾಧ್ಯವಿರುವಷ್ಟೂ ಸೃಜನಶೀಲ ಮತ್ತು ಸ್ಪರ್ಧಾತ್ಮಕವಾಗಿರುತ್ತಿರಿ. ನಿಮ್ಮ ಕೆಲಸದ ಶೈಲಿ, ನಿಮ್ಮ ಸಹೋದ್ಯೋಗಿಗಳು ಮತ್ತು ಮೇಲಧಿಕಾರಿಗಳಲ್ಲಿ ವಿಸ್ಮಯ ಮತ್ತು ಅಚ್ಚರಿಗೊಳಿಸುತ್ತದೆ. ನಿಮ್ಮ ಕೈ ಕೆಳಗಿನವರು ಅತ್ಯಂತ ಪ್ರಭಾವಿತರು ಮತ್ತು ಪ್ರೇರೇಪಣೆ ಹೊಂದುತ್ತಾರೆ.

ಮಿಥುನ : ನೀವು ನಿಮ್ಮ ಹೃದಯಕ್ಕೆ ಬಹಳ ಹತ್ತಿರವಾದವರೊಂದಿಗೆ ಭಾವನಾತ್ಮಕ ಬಂಧ ರೂಪಿಸಿಕೊಳ್ಳುತ್ತೀರಿ. ಬಹಳಷ್ಟು ಸಮಯ ನೀವು ಅತ್ಯಂತ ಉತ್ಸಾಹದ ಮನಸ್ಥಿತಿಯಲ್ಲಿರುತ್ತೀರಿ. ನಿಮ್ಮ ಹೆಚ್ಚಿನ ಶಕ್ತಿಯನ್ನು ಕೆಳಕ್ಕೆ ತರುವ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದರೆ, ಹರ್ಷಚಿತ್ತದಿಂದ ನೀವು ಪರಿಹರಿಸಲಾಗದ ಸಮಸ್ಯೆಯೇ ಇಲ್ಲ.

ಕರ್ಕಾಟಕ : ನಿಮಗೆ ಒಂದು ಪುರಸ್ಕಾರಯುತ ದಿನ ಕಾದಿದೆ. ನಿಮ್ಮ ತಾರೆಗಳಲ್ಲಿ ಹೆಚ್ಚಿನ ನಷ್ಟಗಳೇನೂ ಬರೆದಿಲ್ಲ. ಆದರೆ, ನೀವು ಕೊಂಚ ಗೊಂದಲದ ಭಾವನೆ ಹೊಂದಬಹುದು ಮತ್ತು ಕೆಲಕಾಲ ಏಕಾಂಗಿಯಾಗಿ ಕಾಲ ಕಳೆಯಲು ಬಯಸಬಹುದು. ನಿಮ್ಮ ಮಕ್ಕಳು ಹತ್ತಿರದಲ್ಲಿ ಇಲ್ಲದಿದ್ದರೆ ನೀವು ಭಾವನಾತ್ಮಕವಾಗಿ ಕಷ್ಟಕ್ಕೆ ಸಿಲುಕಬಹುದು.

ಸಿಂಹ : ನಿಮ್ಮ ಅಲ್ಲಾಡದ ನಿರ್ಧಾರಗಳು ನಿಮಗೆ ಬಯಸಿದ ಫಲಿತಾಂಶಗಳನ್ನು ತಂದುಕೊಡಲು ನೆರವಾಗಬಹುದು. ನೀವು ಜಗಜಟ್ಡಿಯಂತೆ ಸದೃಢರಾಗಿರುತ್ತೀರಿ. ಕಚೇರಿಯಲ್ಲಿ ನೀವು ಕೊಂಚ ಗುರಿ ಆಧರಿತವಾಗಿರುತ್ತೀರಿ. ನಿಮ್ಮ ಬಾಂಧವ್ಯಗಳನ್ನು ಕಾಪಾಡಿಕೊಳ್ಳುವಲ್ಲಿ ಕೊಂಚ ಎಚ್ಚರವಾಗಿರಿ ಏಕೆಂದರೆ ಅನಗತ್ಯ ವಾದವಿವಾದಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ ಅದು ಮಿತಿಮೀರಿ ಹೋಗುವ ಸಾಧ್ಯತೆ ಇದೆ.

ಕನ್ಯಾ : ನೀವು ನಿಮ್ಮ ಕುಟುಂಬದ ನೈಜ ಮೌಲ್ಯವನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಸಂಧಾನ ಕೌಶಲ್ಯಗಳು ಇತ್ಯರ್ಥವಾಗದ ವಿವಾದಗಳನ್ನು ಇತ್ಯರ್ಥಪಡಿಸಲು ನೆರವಾಗಬಹುದು. ನಿಮ್ಮ ವಾಸ್ತವಿಕತೆಯ ರೀತಿಯಿಂದ ನಿಮಗೆ ಜೀವನ ಕುರಿತು ಹೆಚ್ಚು ಕಲಿಯಲು ಮತ್ತು ವಿರೋಧವಿದ್ದಾಗ ಮಾತ್ರ ನೈಜ ಪ್ರಗತಿ ಸಾಧ್ಯ ಎಂದು ನಿಮ್ಮನ್ನು ನಂಬಲು ಸಾಧ್ಯವಾಗುತ್ತದೆ.

ತುಲಾ : ನಿಮ್ಮ ದಿನ ಕುಟುಂಬದ ವಿನೋದದ ಸಮಯದೊಂದಿಗೆ ತುಂಬಿರುತ್ತದೆ. ನಿಮ್ಮ ಮನಸ್ಥಿತಿಯು ನಿಮ್ಮ ಕುಟುಂಬವನ್ನು ಹೊರಗಡೆ ಸುತ್ತಾಡಲು ಕರೆದೊಯ್ಯುವುದು ಅಥವಾ ಪಾರ್ಟಿ ಅಥವಾ ಸಂತೋಷಕೂಟ ಆಯೋಜಿಸುವಂತಿದೆ. ನೀವು ಧಾರ್ಮಿಕ ಸುತ್ತಾಟ ಯೋಜಿಸಲಿದ್ದು ಅದರ ಮೂಲಕ ನೀವು ದೇವರ ಆಶೀರ್ವಾದ ಪಡೆಯುತ್ತೀರಿ.

ವೃಶ್ಚಿಕ : ನೀವು ಸಾಕಷ್ಟು ಸಂಕಷ್ಟ ಅನುಭವಿಸುತ್ತೀರಿ, ಇಂದು ನಿಮ್ಮ ಭಾವನೆಗಳನ್ನು ಹೊರಹಾಕಲು ಸೂಕ್ತವಾದ ದಿನ. ನೀವು ಒತ್ತಡದಿಂದ ಸೋತುಹೋದ ಭಾವನೆ ಅನುಭವಿಸುತ್ತೀರಿ ಮತ್ತು ಆದ್ದರಿಂದ ನಿಮ್ಮ ಕುಟುಂಬ ಮತ್ತು ಮಿತ್ರರೊಂದಿಗೆ ಕೊಂಚ ಸಮಯ ಕಳೆಯುವುದು ಸೂಕ್ತ.

ಧನು : ನೀವು ಕಠಿಣ ಕೆಲಸಗಾರರು ಮತ್ತು ಬಹುಕಾರ್ಯಗಳನ್ನು ಮಾಡುವುದು ಇಂದು ನಿಮಗೆ ಬಲವಾದ ಅಂಶವಾಗುತ್ತದೆ. ನೀವು ಕೆಲವು ಸವಾಲುಗಳನ್ನು ಎದುರಿಸಬಹುದು ಆದರೆ ನಿಮ್ಮ ದೃಢತೆಯನ್ನು ನಂಬಿರಿ ಮತ್ತು ನಿಮ್ಮ ಸಹಜ ಪ್ರವೃತ್ತಿಗೆ ಹಿಂದಿರುಗಿರಿ. ನಿಮಗೆ ಇದು ಸರಾಗವಾಗಿಲ್ಲದೇ ಇರಬಹುದು, ಆದರೆ ಕೆಲ ಕಷ್ಟಗಳಿಲ್ಲದೆ ಜೀವನವಾದರೂ ಎಂಥದ್ದು?

ಮಕರ : ನೀವು ಸದೃಢ ಮತ್ತು ಆದರಪೂರ್ವಕವಾಗಿರುತ್ತೀರಿ, ಮತ್ತು ಯಾವುದೇ ಆರೋಗ್ಯದ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿಲ್ಲ. ಬಾಕಿ ಕೆಲಸವನ್ನು ಪೂರ್ಣಗೊಳಿಸಲು ನಿಮಗೆ ಕಷ್ಟವೆನಿಸಿದರೂ, ಅದು ಅಸಾಧ್ಯವಾದ ಕೆಲಸವಲ್ಲ. ನೀವು ಸಕಾಲದಲ್ಲಿ ಕೆಲಸ ಪೂರ್ಣಗೊಳಿಸದೆ ನಿಮ್ಮ ಬಾಸ್ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ. ನೀವು ಇಂದು, ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಮುಂದೂಡಲು ಬಯಸಬಹುದು.

ಕುಂಭ : ನೀವು ನಿಮ್ಮ ಕುಟುಂಬ ಮತ್ತು ಮಿತ್ರರನ್ನು ಅತ್ಯಂತ ಸಂತೋಷದಲ್ಲಿರಿಸುತ್ತೀರಿ. ನೀವು ಎಲ್ಲ ಬಗೆಯ ಸಂಕಟಗಳಿಗೆ ಸಿಲುಕಿಕೊಳ್ಳುತ್ತೀರಿ ಆದರೆ ಅದರ ಮುಖದಲ್ಲಿ ನಗು ಮೂಡಿಸುತ್ತೀರಿ. ನಿಮ್ಮ ಕುಟುಂಬದ ಮೇಲೆ ನೀವು ಸುರಿಸುವ ಪ್ರೀತಿ ನಿಮಗೆ ಒಂದಲ್ಲ ಹಲವು ವಿಧಾನದಲ್ಲಿ ಹಿಂದಿರುಗುತ್ತದೆ. ನಿಮ್ಮ ಕುಟುಂಬಕ್ಕೆ ನಿಮ್ಮ ನಿಷ್ಠೆ ನಿಮಗೆ ಗೌರವ ಮತ್ತು ಶ್ಲಾಘನೆ ತಂದುಕೊಡುವಲ್ಲಿ ನೆರವಾಗುತ್ತದೆ.

ಮೀನ : ಮುಂಚೂಣಿಯಲ್ಲಿರಲು, ನೀವು ಸೃಜನಶೀಲ ಮತ್ತು ನಿಮ್ಮನ್ನು ಮರು ಅನ್ವೇಷಿಸಿಕೊಳ್ಳಲು ಹೊಸ ದಾರಿಗಳನ್ನು ಹುಡುಕುತ್ತಿರಿ. ನಿಮ್ಮ ಬಯಕೆಯೇ ವೃತ್ತಿಯಾದರೆ ನೀವು ಪ್ರತಿಯೊಬ್ಬರನ್ನೂ ಮೀರಿ ಬೆಳೆಯುವುದು ಖಂಡಿತ.

Tags: ಪಂಚಾಂಗರಾಶಿ ಭವಿಷ್ಯ
Previous Post

ಮದ್ರಾಸ್​ ಹೈಕೋರ್ಟ್​ ಜಡ್ಜ್​ ಪದಚ್ಯುತಿ ಕೋರಿ ಸ್ಪೀಕರ್​ಗೆ I.N.D.I.A ಕೂಟ ನೋಟಿಸ್​

Next Post

ಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವಿಧಾನ: ಸಮೀಕ್ಷೆ ನಡೆಸಿ ಅಳವಡಿಕೆ; ಡಿಸಿಎಂ ಡಿ.ಕೆ. ಶಿವಕುಮಾರ್‌

Next Post
ಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವಿಧಾನ: ಸಮೀಕ್ಷೆ ನಡೆಸಿ ಅಳವಡಿಕೆ; ಡಿಸಿಎಂ ಡಿ.ಕೆ. ಶಿವಕುಮಾರ್‌

ಬೆಂಗಳೂರಲ್ಲಿ ಕಸ ವಿಲೇವಾರಿಗೆ ಹೊಸ ವಿಧಾನ: ಸಮೀಕ್ಷೆ ನಡೆಸಿ ಅಳವಡಿಕೆ; ಡಿಸಿಎಂ ಡಿ.ಕೆ. ಶಿವಕುಮಾರ್‌

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.