• Home
  • Latest News
  • Column
  • Special News
  • Crime News
  • Nation News
  • international
  • Politics
  • Exclusive
  • Sports News
Sambrama Prabha
No Result
View All Result
No Result
View All Result
Sambrama Prabha
No Result
View All Result

ಮಾಹಿತಿ ನೀಡದೆ ಕಳ್ಳಾಟವಾಡುತ್ತಿದ್ದ ಎಸಿ ತಹಸಿಲ್ದಾರ್ ಗಳಿಗೆ ದಂಡ ಹಾಕಿದ ಆಯೋಗ.

Sambrama Prabha News by Sambrama Prabha News
November 30, 2025
in Home
0
ಮಾಹಿತಿ ನೀಡದೆ ಕಳ್ಳಾಟವಾಡುತ್ತಿದ್ದ ಎಸಿ ತಹಸಿಲ್ದಾರ್ ಗಳಿಗೆ ದಂಡ ಹಾಕಿದ ಆಯೋಗ.

Updated By: Priyalachhi

ದೊಡ್ಡಬಳ್ಳಾಪುರ ಉಪವಿಭಾಗ ಧಿಕಾರಿ ದುರ್ಗಾಶ್ರೀ ಅವರು ಆಯೋಗದ ವಿಚಾರಣೆಗೆ ಸತತ ಗೈರು ಹಾಜರಾಗಿದಲ್ಲದೆ ಅರ್ಜಿದಾರರು ಕೋರಿರುವ ಅರ್ಜಿಗೆ ಉತ್ತರವನ್ನು ನೀಡದೆ ಮಾಹಿತಿ ಆಯೋಗದ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ದಕ್ಷಿಣ ಉಪವಿಭಾಗದ Ac ವಿಶ್ವನಾಥ್, ಕೆಆರ್ ಪುರಂ ನ ತಹಸಿಲ್ದಾರ್ ಸರಿದಂತೆ ಈ ಮೂರು ಜನಕ್ಕೂ ತಲಾ 25,000 ದಂಡ ವಿಧಿಸಿ ಆಯೋಗ ಸೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ಮೂರು ಅಧಿಕಾರಿಗಳು ಮಾಹಿತಿ ಕಾಯ್ದೆ ಅಡಿ ದಾಖಲಾತಿಗಳನ್ನು ನೀಡುತ್ತೇವೆ ಎಂದು ಹೇಳಿ ಕೊನೆಗೆ ನೀಡದೇ ಇರುವುದರಿಂದ ಈ ಭ್ರಷ್ಟ ಅಧಿಕಾರಿಗಳಿಗೆ ಆಯೋಗವು ಬಿಸಿ ಮುಟ್ಟಿಸಿದೆ.

Tags: ಆಯೋಗ
Previous Post

ನಕಲಿ ಭೂದಾಖಲೆಗಳ ಸೇರ್ಪಡೆ: 16 ಸರ್ಕಾರಿ ನೌಕರರ ಮೇಲೆ ಎಫ್ ಐ ಆರ್

Next Post

ಸೋಮವಾರದ ಭವಿಷ್ಯ, ಪಂಚಾಂಗ: ಇಂದು ಈ ರಾಶಿಯವರಿಗೆ ಅತ್ಯಂತ ಲಾಭದಾಯಕ ದಿನ

Next Post
ಸೋಮವಾರದ ಭವಿಷ್ಯ, ಪಂಚಾಂಗ: ಇಂದು ಈ ರಾಶಿಯವರಿಗೆ ಅತ್ಯಂತ ಲಾಭದಾಯಕ ದಿನ

ಸೋಮವಾರದ ಭವಿಷ್ಯ, ಪಂಚಾಂಗ: ಇಂದು ಈ ರಾಶಿಯವರಿಗೆ ಅತ್ಯಂತ ಲಾಭದಾಯಕ ದಿನ

Leave a Reply Cancel reply

Your email address will not be published. Required fields are marked *

© 2026 JNews - Premium WordPress news & magazine theme by Jegtheme.

No Result
View All Result

© 2026 JNews - Premium WordPress news & magazine theme by Jegtheme.