Updated By: Priyalachhi ಬೆಂಗಳೂರು : ರಾಜಧಾನಿ ಬೆಂಗಳೂರು ನಗರದ ಲಾಲ್ ಬಾಗ್ನಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 15ರಿಂದ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರದ ಸಿದ್ಧತೆಗಳು ಆರಂಭವಾಗಿವೆ. ಪ್ರಸಕ್ತ...
Read moreDetailsUpdated By: Priyalachhi ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷತೆ ಮತ್ತು ಸುಗಮ...
Read moreDetailsUpdated By: Priyalachhi ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ...
Read moreDetailsUpdated By: Priyalachhi ಪಣಜಿ (ಗೋವಾ): 56ನೇ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (ಐಎಫ್ಎಫ್ಐ) ಶುಕ್ರವಾರ ಮುಕ್ತಾಯಗೊಂಡಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೆಗಾಸ್ಟಾರ್ ರಜನಿಕಾಂತ್, ಕನ್ನಡ...
Read moreDetailsUpdated By: Priyalachhi ಬಿಳಿಯಾಗಿರುವುದು ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood Pressure) ಗುರಿಯಾಗಬೇಕಾಗುತ್ತದೆ. ಸಕ್ಕರೆಗೆ ಪರ್ಯಾಯವೆಂದರೆ ಬೆಲ್ಲ ಅಂತ ಅನೇಕರಿಗೆ ತಿಳಿದಿದೆ, ಆದರೂ ಸಹ ತುಂಬಾ ಕಡಿಮೆ ಜನರು ಇದನ್ನು ಬಳಸುತ್ತಾರೆ. ಬನ್ನಿ ಹಾಗಾದರೆ ಸಕ್ಕರೆ ಮತ್ತು ಬೆಲ್ಲ ಈ ಎರಡರಲ್ಲಿ ನಿಜಕ್ಕೂ ದೇಹದ ಆರೋಗ್ಯಕ್ಕೆ ಯಾವುದು ಸೂಕ್ತ ಅನ್ನೋದರ ಬಗ್ಗೆ ವೈದ್ಯರೊಬ್ಬರು ರಿಯಾಲಿಟಿ ಚೆಕ್ ಮಾಡಿದ್ದಾರೆ ನೋಡಿ. ಯಾವತ್ತಿಗೂ ದೇಹದ ಆರೋಗ್ಯಕ್ಕೆ (Body Health) ಮತ್ತು ಯೋಗಕ್ಷೇಮಕ್ಕೆ ಕಂಟಕ ಅಂತಾನೆ ಹಿರಿಯರು ಮತ್ತು ವೈದ್ಯರು ಹೇಳುತ್ತಾರೆ. ಬಿಳಿಯಾಗಿರುವ ಪದಾರ್ಥವೆಂದರೆ ಮೊದಲಿಗೆ ಕಣ್ಮುಂದೆ ಬರುವುದು ಸಕ್ಕರೆ (Sugar), ಇದನ್ನ ದಿನವಿಡೀ ಅನೇಕ ಆಹಾರಗಳ (Food) ತಯಾರಿಕೆಯಲ್ಲಿ ಬಳಸುತ್ತೇವೆ. ಮತ್ತೆ ಉಪ್ಪು (Salt) ಸಹ ಬಿಳಿಯಾಗಿರುತ್ತದೆ, ಅದು ಸಹ ಜಾಸ್ತಿ ತಿಂದರೆ ಅಧಿಕ ರಕ್ತದೊತ್ತಡಕ್ಕೆ (High Blood...
Read moreDetailsUpdated By: Priyalachhi ಬೆಂಗಳೂರು: ಬಾಂಗ್ಲಾದೇಶದ ಢಾಕಾದಲ್ಲಿ ಇತ್ತೀಚೆಗೆ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡದ ಭಾಗವಾಗಿದ್ದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಹಾಗೂ...
Read moreDetailsUpdated By: Priyalachhi ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಇವುಗಳಲ್ಲಿ ಮಧುಮೇಹ ಕಾಯಿಲೆಯು ಒಂದು. ಬದಲಾಗುತ್ತಿರುವ ಜೀವನಶೈಲಿ, ಆಹಾರ...
Read moreDetailsUpdated By: Priyalachhi ಶಿವಮೊಗ್ಗ: ಭಾರತ ಮಹಿಳಾ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಗೆದ್ದ ಖುಷಿಯ ಮಧ್ಯೆ ದೇಶದ ವನಿತೆಯರ ಅಂಧರ T20 ತಂಡವೂ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಅಂಧ...
Read moreDetailsUpdated By: Priyalachhi Indian Hockey History: ಇಂದು ದೇಶದೆಲ್ಲೆಡೆ ಹಾಕಿ ಶತಮಾನೋತ್ಸವ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. 100 ವರ್ಷಗಳ ಹಿಂದೆ ಅಂದರೆ 1925ರಲ್ಲಿ ಇದೇ ದಿನದಂದು ಭಾರತ ಅಂತಾರಾಷ್ಟ್ರೀಯ...
Read moreDetailsUpdated By: Priyalachhi ಬೆಂಗಳೂರು: ರಾಜ್ಯದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡುವ ಸಲುವಾಗಿ ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಆರಂಭಿಸಲಾಗುತ್ತಿದೆ. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿ ವಿಸ್ತರಿಸಲಾಗುವುದು...
Read moreDetails